Mangalorean sajjige-Bajil Recipe in Kannada: ಈ ಒಂದು ಆರ್ಟಿಕಲ್ ನಲ್ಲಿ ನಾವು ಇಂದು ಮಂಗಳೂರಿನ ಸಜ್ಜಿಗೆ-ಬಜಿಲ್ ರೆಸಿಪಿ ಮಾಡುವುದೂ ಹೇಗೆ ಎನ್ನುವುದನ್ನು ತಿಳಿದುಕೊಳ್ಳೋಣ.

Mangalorean sajjige-Bajil Recipe in Kannada ಮಾಡಲು ಬೇಕಾಗುವ ಸಾಮಗ್ರಿಗಳು
- ಅರ್ದ ಕೆಜಿಯಷ್ಟು ಸಜ್ಜಿಗೆ ರವ
- ಒಂದು ವರೆಯಿಂದ ಎರಡು ಚಮಚದಷ್ಟು ಸಾಸಿವೆ
- ಅರ್ದ ದೊಡ್ಡ ಚಮಚ ಉರ್ದು ಬೇಳೆ
- ಕಡಲೆ ಬೇಳೆ ಎರಡರಿಂದ ಮೂರು ದೊಡ್ಡ ಚಮಚ
- ಮೂರು ದೊಡ್ಡ ಚಮಚ ದಷ್ಟು ನೆಲಗಡಲೆ
- ಎರಡರಿಂದ ಮೂರು ಬ್ಯಾಡಗಿ ಮೆಣಸಿನಕಾಯಿ
- ಬೇವಿನ ಸೊಪ್ಪು
- ನಾಲ್ಕರಿಂದ ಐದು ಹಸಿರು ಮೆಣಸಿನಕಾಯಿ
- ಈರುಳ್ಳಿ
- ಅರ್ದ ಗದಿಯಸ್ಟು ತುರಿದ ತೆಂಗಿನಕಾಯಿ
- ರುಚಿಗೆ ತಕ್ಕಷ್ಟು ಉಪ್ಪು
- ರುಚಿಗೆ ತಕ್ಕಷ್ಟು ಸಕ್ಕರೆ
- Sunflower oil 142g
ಸಜ್ಜಿಗೆ-ಬಜಿಲ್ ರೆಸಿಪಿ ಮಾಡುವ ವಿಧಾನ
- ಒಂದು ಬಾಣಲೆಗೆ ಸಜ್ಜಿಗೆ ರವೆಯನ್ನು ಹಾಕಿ ಚೆನ್ನಾಗಿ ಮಗುಚಿ, ರವೆಯ ಬಣ್ಣ ಬದಲಾಗುತ ಬಂದಾಗ ಸ್ಟೌವ್ ನಿಂದಾ ಬಾಣಲೆಯನ್ನು ಹೊರಗೆ ತೆಗೆದು. ಬಿಸಿ ಆರಲು ಬಿಡಿ.
- ಈಗಾ ಇನ್ನೊಂದು ಬಾಣಲೆಯನ್ನು ತೆಗೆದುಕೊಂಡು ಅದಕ್ಕೆ ಎಣ್ಣೆಯನ್ನು ಹಾಕಿ ಬಿಸಿ ಮಾಡಿ, ಎಣ್ಣೆ ಬಿಸಿಯಾದಾಗ ಸಾಸಿವೆಯನ್ನು ಹಾಕಬೇಕು, ಸಾಸಿವೆ ಪಟ ಪಟ ಪಟನೆ ಹುಡಿಯುವಾಗ ನೆಲಗಡಲೆಯನ್ನು ಹಾಕಿ, ಹಾಗೆಯೆ ಕಡಲೆ ಬೇಳೆಯನು ಹಾಕಿ. ಉರ್ದು ಬೇಳೆ, ಬೇವಿನ ಸೊಪ್ಪು, ಚೆನ್ನಾಗಿ ಹೆಚ್ಚಿದ ಕಾಯಿ ಮೆಣಸು, ಬ್ಯಾಡಗಿ ಮೆಣಸಿನಕಾಯಿ, ಹಾಗೆಯೇ ಈರುಳ್ಳಿಯನ್ನು ಹಾಕಿ. ಚೆನ್ನಾಗಿ ಸೌಟ್ ನಿಂದಾ ಮಗುಚಿ. ಈಗಾ ನೀರು ಸೇರಿಸಬೇಕು. ಅದಕ್ಕೆ ಒಂದು ಲೋಟ ರವೆಗೆ ಒಂದೂವರೆ ಲೋಟದಷ್ಟು ನೀರು ಹಾಕಬೇಕು. ಈಗಾ ರುಚಿಗೆ ತಕ್ಕಷ್ಟು ಸಕ್ಕರೆಯನ್ನು ಸೇರಿಸಿ, ಹಾಗೇ ರುಚಿಗೆ ತಕ್ಕಷ್ಟು ಉಪ್ಪು ಬೆರೆಸಿ, ಹಾಗೆಯೇ ತುರಿದ ತೆಂಗಿನಕಾಯಿ ಯನ್ನು ಸೇರಿಸಿ, ಈಗಾ ಕುದಿಯಲು ಪ್ರಾರಂಭವಾಗುತ್ತದೆ,ಅದಕ್ಕೆ ಬಿಸಿ ಆರಲು ಬಿಟ್ಟು ರವೆಯನ್ನು ಸೌಟ್ ನಿಂದಾ ತಿರುಗಿಸುತ್ತಾ ಸುರಿಯಿರಿ. ನೀರು ಆರುವ ವರೆಗೆ ಸೌಟ್ ನಿಂದಾ ಚೆನ್ನಾಗಿ ಮಿಕ್ಸ್ ಮಾಡಿ ಎಲ್ಲ ನೀರು ಹಾರಿ ಹೋದ ನಂತರ ರುಚಿಯಾದ ಸಜ್ಜಿಗೆ ರೆಡಿಯಾಗಿದೆ. ಸ್ಟೌವ್ ಆಫ್ ಮಾಡಿ. ಬಿಸಿ ಆರಲು ಬಿಡಿ.
ಇನ್ನೂಅವಲಕ್ಕಿ ಮಾಡಲು ಬೇಕಾಗುವ ಸಾಮಗ್ರಿಗಳು
- ಅವಲಕ್ಕಿ 26g
- ಎರಡು ಚಿಕ್ಕ ಚಮಚ ದಷ್ಟು ಸಾಸಿವೆ
- ಮೂರು ದೊಡ್ಡ ಚಮಚ ದಷ್ಟು ಉರ್ದು ಬೇಳೆ
- ಎರಡು ದೊಡ್ಡ ಚಮಚ ದಷ್ಟು ಕಡಲೆ ಬೇಳೆ
- ಎರಡು ಚಿಕ್ಕ ಚಮಚ ದಷ್ಟು Sesame seeds
- ಅರ್ದ ಚಿಕ್ಕ ಚಮಚ ದಷ್ಟು ಮೆಂತೆ
- ಅರ್ದ ಚಿಕ್ಕ ಚಮಚ ದಷ್ಟು ಜೀರಿಗೆ
- ಒಂದೂವರೆ ಚಿಕ್ಕ ಚಮಚ ದಷ್ಟು ಕೊತ್ತಂಬರಿ ಬೀಜ
- ಆರರಿಂದ ಎಂಟು ಬ್ಯಾಡಗಿ ಮೆಣಸಿನಕಾಯಿ
- ಬೇವಿನ ಸೊಪ್ಪು
- ಅರ್ದ ಗಡಿಯಸ್ಟು ತುರಿದ ತೆಂಗಿನಕಾಯಿ
- ನುರಯ್ವತ್ತು ಗ್ರಾಂ ಬೆಲ್ಲ
- ಉಪ್ಪು ರುಚಿಗೆ ತಕ್ಕಷ್ಟು
- 50ml sunflower ಎಣ್ಣೆ
Mangalorean sajjige-Bajil Recipe in Kannada: ಅವಲಕ್ಕಿ ಮಾಡುವ ವಿಧಾನ
- ಒಂದು ಬಾಣಲೆಯಲ್ಲಿ sunflower ಎಣ್ಣೆ ಹಾಕಿ, ಬಿಸಿ ಆಗಲು ಬಿಡಿ, ಬಿಸಿ ಅಗುತ್ತ ಬರುವಾಗ ಬ್ಯಾಡಗಿ ಮೆಣಸಿನಕಾಯಿ ಹಾಕಿ, ಹಾಗೆಯೇ ಕಡಲೆ ಬೇಳೆಯನ್ನು, ಉರ್ದು ಬೇಳೆ, ಮೆಂತೆ, ಸಾಸಿವೆಯನ್ನು, ಬೇವಿನ ಸೊಪ್ಪು, ಕೊತ್ತಂಬರಿ ಬೀಜ, ಜೀರಿಗೆ, ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ, ಈಗಾ ಮಸಲೆ ಪರಿಮಳ ಅಡುಗೆ ಮನೆಯಲ್ಲಿ ಬಂದಾಗ ಸ್ಟವ್ ಆಫ್ ಮಾಡಿ, ಬಿಸಿ ಆರಲು ಬಿಡಿ.
- ಈಗಾ ಒಂದು ಮಿಕ್ಸ್ ಬ್ಲಂಡರ್ ಜಾರ್ ತಗೊಂಡು ಬಾಣಲೆಯಲ್ಲಿ ಇರುವ ಮಸಾಲೆಯನ್ನು ಇದಕ್ಕೆ ಹಾಕಿ, ಸ್ವಲ್ಪವೂ ನೀರು ಹಾಕದೆ ಪುಡಿ ಮಾಡಿ.
- ಈಗಾ ಯಾವ ಬಾಣಲೆಯಲ್ಲಿ ಮಸಾಲೆ ತಯಾರು ಮಾಡಿದ್ದೇವೆ, ಅದೇ ಬಾಣಲೆಯಲ್ಲಿ ಒಗ್ಗರಣೆ ತಯಾರು ಮಾಡುವ ಅದಕ್ಕಾಗಿ ಎಣ್ಣೆಯನ್ನು ಹಾಕಿ, ಎಣ್ಣೆ ಬಿಸಿಯಾದಾಗ ಸಾಸಿವೆಯನ್ನು ಹಾಕಿ, ಸಾಸಿವೆ ಹುಡಿಯುವಾಗ ಉರ್ದು ಬೇಳೆಯನ್ನು ಹಾಕಿ, ಉರ್ದು ಬೇಳೆ ಹದ ಕಂದು ಬಣ್ಣಕ್ಕೆ ಬಂದಾಗ ಬೇವಿನ ಸೊಪ್ಪು ಹಾಕಿ, ಈಗಾ ಒಗ್ಗರಣೆ ತಯಾರಾಗಿದೆ. ಸ್ಟವ್ ಆಫ್ ಮಾಡಿ.
- ಈಗ ಒಂದು ಸ್ವಲ್ಪ ದೊಡ್ಡ ಪಾತ್ರೆಯನ್ನು ತೆಗೆದುಕೊಳ್ಳಿ, ಅದಕ್ಕೆ ಬೆಲ್ಲವನ್ನು ಹಾಕಿ, ಹಾಗೇ ತೆಂಗಿನಕಾಯಿ ತುರಿಯನ್ನು ಸೇರಿಸಿ, ಕೈಯಲ್ಲಿ ಮಿಕ್ಸ್ ಮಾಡಿಕೊಳ್ಳಿ. ಹಾಗೇ ಮಾಡುತ್ತ ಇರುವಾಗ ಅವಲಕ್ಕಿಯನ್ನು ಸೇರಿಸಿ, ಹಾಗೆ ಮಸಾಲೆ ಪುಡಿಯನ್ನು ಹಾಕಿ, ನಂತರ ಅವಲಕ್ಕಿಗೆ ಒಗ್ಗರಣೆಯನ್ನ ಸೇರಿಸಿ, ನಂತರ ಪುಡಿ ಉಪ್ಪು ರುಚಿಗೆ ತಕ್ಕಷ್ಟು ಹಾಕಿ ಕೈಯಲ್ಲಿ ಚೆನ್ನಾಗಿ ಮಿಕ್ಸ್ ಮಾಡಿ.
- ಈಗಾ ಮಂಗಳೂರು ಶೈಲಿಯ ಸಜ್ಜಿಗೆ ಬಜಿಲ್ ಸವಿಯಲು ಸಿದ್ಧವಾಗಿದೆ. ಇದನ್ನೂ ಬೆಳಗ್ಗಿನ ಉಪಹಾರಕ್ಕೆ ಸೇವಿಸಿದರೆ ಚೆನ್ನಾಗಿರುತ್ತದೆ.
Masala Dosa recipe in Kannada ಮಸಾಲ ದೋಸೆ ರೆಸಿಪಿ
SIDBI ಗ್ರೇಡ್ ಎ ಫಲಿತಾಂಶ 2022: SIDBI ಸಹಾಯಕ ವ್ಯವಸ್ಥಾಪಕರ ನೇಮಕಾತಿ ಪರೀಕ್ಷೆಯ ಫಲಿತಾಂಶವನ್ನು ಬಿಡುಗಡೆ ಮಾಡಲಾಗಿದೆ, ಇಲ್ಲಿ ಪರಿಶೀಲಿಸಿ
SIDBI ಗ್ರೇಡ್ ಎ ಫಲಿತಾಂಶ 2022: ಅಸಿಸ್ಟೆಂಟ್ ಮ್ಯಾನೇಜರ್ ನೇಮಕಾತಿ ಪರೀಕ್ಷೆಯ ಮೂಲಕ ಸ್ಮಾಲ್ ಇಂಡಸ್ಟ್ರೀಸ್ ಡೆವಲಪ್ಮೆಂಟ್ ಬ್ಯಾಂಕ್ ಆಫ್ ಇಂಡಿಯಾ (SIDBI) ಒಟ್ಟು 100 ಹುದ್ದೆಗಳನ್ನು ನೇಮಕ ಮಾಡಿಕೊಳ್ಳುತ್ತದೆ. ಫಲಿತಾಂಶವನ್ನು ವೀಕ್ಷಿಸಲು, ವೆಬ್ಸೈಟ್- sidbi.in ಗೆ ಭೇಟಿ ನೀಡಿ. SIDBI ಗ್ರೇಡ್ ಎ ಫಲಿತಾಂಶ 2022: ಸ್ಮಾಲ್ ಇಂಡಸ್ಟ್ರೀಸ್ ಡೆವಲಪ್ಮೆಂಟ್ ಬ್ಯಾಂಕ್ ಆಫ್ ಇಂಡಿಯಾ (SIDBI) ಅಸಿಸ್ಟೆಂಟ್ ಮ್ಯಾನೇಜರ್ ಗ್ರೇಡ್-ಎ ಹುದ್ದೆಗಳ ನೇಮಕಾತಿಗಾಗಿ ನಡೆಸಿದ ನೇಮಕಾತಿ ಪರೀಕ್ಷೆಯ ಫಲಿತಾಂಶವನ್ನು ಬಿಡುಗಡೆ ಮಾಡಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ, ಸರ್ಕಾರಿ…
NEET PG Admit Card 2022: NEET PG ಪರೀಕ್ಷೆಯ ಪ್ರವೇಶ ಕಾರ್ಡ್ ಬಿಡುಗಡೆಯಾಗಿದೆ, ಇಲ್ಲಿಂದ ಡೌನ್ಲೋಡ್ ಮಾಡಿ
NEET PG ಪ್ರವೇಶ ಕಾರ್ಡ್ ಡೌನ್ಲೋಡ್: NBE NEET PG ಪರೀಕ್ಷೆಗೆ ಪ್ರವೇಶ ಪತ್ರವನ್ನು ನೀಡಿದೆ. ಈ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ವೆಬ್ಸೈಟ್ನಿಂದ ಪ್ರವೇಶ ಪತ್ರವನ್ನು ಡೌನ್ಲೋಡ್ ಮಾಡಿಕೊಳ್ಳಬಹುದು. NEET PG 2022 ಪರೀಕ್ಷೆ: ಸುಪ್ರೀಂ ಕೋರ್ಟ್ನ ತೀರ್ಪಿನ ನಂತರ, NEET PG ಪರೀಕ್ಷೆಗೆ ಪ್ರವೇಶ ಪತ್ರವನ್ನು ನೀಡಲಾಗಿದೆ. ಈ ಪರೀಕ್ಷೆಯಲ್ಲಿ ಭಾಗವಹಿಸಿದ ಅಭ್ಯರ್ಥಿಗಳು NBE ಯ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡುವ ಮೂಲಕ ಪ್ರವೇಶ ಕಾರ್ಡ್ ಅನ್ನು ಡೌನ್ಲೋಡ್ ಮಾಡಬಹುದು. NEET PG ಪರೀಕ್ಷೆಯ ದಿನಾಂಕಕ್ಕೆ…
ONGC ನೇಮಕಾತಿ 2022: ONGC ನಲ್ಲಿ ಅಪ್ರೆಂಟಿಸ್ ಹುದ್ದೆಗಳಿಗೆ ಬಂಪರ್ ನೇಮಕಾತಿ, ವಿದ್ಯಾರ್ಹತೆ ಏನಾಗಿರಬೇಕು ಎಂದು ತಿಳಿಯಿರಿ
ONGC ಉದ್ಯೋಗಗಳು 2022: ONGC ನಲ್ಲಿ ಅಪ್ರೆಂಟಿಸ್ ಹುದ್ದೆಗಳಿಗೆ ಬಂಪರ್ ಹುದ್ದೆಗಳು ಹೊರಗಿವೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನೂ ವಿಸ್ತರಿಸಲಾಗಿದೆ. ONGC ಅಪ್ರೆಂಟಿಸ್ ನೇಮಕಾತಿ 2022: ಆಯಿಲ್ ಮತ್ತು ನ್ಯಾಚುರಲ್ ಗ್ಯಾಸ್ ಕಾರ್ಪೊರೇಷನ್ ಲಿಮಿಟೆಡ್ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಹೊರಡಿಸಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 15 ಮೇ 2022 ಆದರೆ ಅರ್ಜಿಯ ದಿನಾಂಕವನ್ನು ವಿಸ್ತರಿಸಲಾಗಿದೆ. ಈಗ ನೀವು ಅರ್ಜಿ ನಮೂನೆಯನ್ನು (ONGC ಉದ್ಯೋಗಗಳು 2022) 22 ಮೇ 2022 ರವರೆಗೆ ಭರ್ತಿ ಮಾಡಬಹುದು. ಅರ್ಹ…
Cryptocurrency News Today: ಬಿಟ್ಕಾಯಿನ್ ಬೆಲೆಗಳು ಕುಸಿಯುತ್ತವೆ, ಎಥೆರಿಯಮ್ ಸಹ ಸ್ಲಿಪ್ ಡೌನ್
ಭಾನುವಾರದಂದು ಜಾಗತಿಕ ಕ್ರಿಪ್ಟೋ ಮಾರುಕಟ್ಟೆ ಕ್ಯಾಪ್ $ 1.28 ಟ್ರಿಲಿಯನ್ ಆಗಿತ್ತು. ಕಳೆದ 24 ಗಂಟೆಗಳಲ್ಲಿ ಇದರಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ. ಆದರೆ, ಕಳೆದ 24 ಗಂಟೆಗಳಲ್ಲಿ ಒಟ್ಟು ಕ್ರಿಪ್ಟೋ ಮಾರುಕಟ್ಟೆಯ ಪ್ರಮಾಣವು 25.97 ಶೇಕಡಾ $ 87.53 ಶತಕೋಟಿಗೆ ಕುಸಿದಿದೆ. ಭಾನುವಾರದಂದು ಜಾಗತಿಕ ಕ್ರಿಪ್ಟೋ ಮಾರುಕಟ್ಟೆ ಕ್ಯಾಪ್ $ 1.28 ಟ್ರಿಲಿಯನ್ ಆಗಿತ್ತು. ಕಳೆದ 24 ಗಂಟೆಗಳಲ್ಲಿ ಇದರಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ. ಆದರೆ, ಕಳೆದ 24 ಗಂಟೆಗಳಲ್ಲಿ ಒಟ್ಟು ಕ್ರಿಪ್ಟೋ ಮಾರುಕಟ್ಟೆಯ ಪ್ರಮಾಣವು 25.97…
Continue Reading Cryptocurrency News Today: ಬಿಟ್ಕಾಯಿನ್ ಬೆಲೆಗಳು ಕುಸಿಯುತ್ತವೆ, ಎಥೆರಿಯಮ್ ಸಹ ಸ್ಲಿಪ್ ಡೌನ್
Digital banking ಅದು ಹೇಗೆ ಕೆಲಸ ಮಾಡುತ್ತದೆ ಮತ್ತು ಪ್ರಯೋಜನಗಳೇನು?
ಡಿಜಿಟಲ್ ಬ್ಯಾಂಕ್ನಲ್ಲಿ, ಎಲ್ಲಾ ಕೆಲಸಗಳನ್ನು ಇಂಟರ್ನೆಟ್ ಮೂಲಕ ಮಾಡಲಾಗುತ್ತದೆ. ಇದಕ್ಕಾಗಿ ನೀವು ಯಾವುದೇ ಶಾಖೆಗೆ ಹೋಗಬೇಕಾಗಿಲ್ಲ. ಡಿಜಿಟಲ್ ಬ್ಯಾಂಕ್ನ ಶಾಖೆಯೂ ಇರುವುದಿಲ್ಲ. ಎಲ್ಲಾ ಬ್ಯಾಂಕಿಂಗ್ ಕೆಲಸಗಳನ್ನು ಕೇವಲ ಮೊಬೈಲ್ ಫೋನ್ ಮತ್ತು ಕಂಪ್ಯೂಟರ್ನಿಂದ ಮಾಡಲಾಗುತ್ತದೆ. ಯುಪಿಐ ಮತ್ತು ಆಧಾರ್ ಬ್ಯಾಂಕಿಂಗ್ ಕೆಲಸಗಳಂತೆಯೇ. ಮುಂದಿನ ಯುಗ ಡಿಜಿಟಲ್ ಬ್ಯಾಂಕ್ ಆಗಿದೆ. ಎಲ್ಲವೂ ಡಿಜಿಟಲ್ ಆಗುತ್ತಿರುವಾಗ, ಬ್ಯಾಂಕ್ಗಳು ಅದರಿಂದ ಏಕೆ ವಂಚಿತರಾಗಬೇಕು. ಆದರೆ ಭವಿಷ್ಯದಲ್ಲಿ ಪ್ರಾರಂಭವಾಗುವ ಡಿಜಿಟಲ್ ಬ್ಯಾಂಕ್ ತನ್ನ ಸ್ಕ್ವೇರ್-ಕ್ರಾಸಿಂಗ್ ಬ್ಯಾಂಕ್ ಶಾಖೆಗಿಂತ ಎಷ್ಟು ಭಿನ್ನವಾಗಿರುತ್ತದೆ ಎಂಬುದು ಪ್ರಶ್ನೆ.…
Continue Reading Digital banking ಅದು ಹೇಗೆ ಕೆಲಸ ಮಾಡುತ್ತದೆ ಮತ್ತು ಪ್ರಯೋಜನಗಳೇನು?
National Pension System: ಯಾವುದೇ ನಾಮನಿರ್ದೇಶನವಿಲ್ಲದಿದ್ದರೆ ಡೆತ್ ಕ್ಲೈಮ್ ಅನ್ನು ಹೇಗೆ ಸಲ್ಲಿಸುವುದು,ಅದಕ್ಕೆ ಉತ್ತರಗಳನ್ನು ತಿಳಿಯಿರಿ
ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯ (NPS) ಉದ್ದೇಶವು ನಿವೃತ್ತಿಗಾಗಿ ಜನರು ಉಳಿಸಲು ಸಹಾಯ ಮಾಡುವುದು. ಇದು ದೇಶದ ಎಲ್ಲಾ ನಾಗರಿಕರಿಗೆ ನಿವೃತ್ತಿಯ ನಂತರ ಆದಾಯದ ಸವಾಲನ್ನು ತೆಗೆದುಹಾಕುತ್ತದೆ. ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯ (NPS) ಉದ್ದೇಶವು ನಿವೃತ್ತಿಗಾಗಿ ಜನರು ಉಳಿತಾಯ ಮಾಡಲು ಸಹಾಯ ಮಾಡುವುದು. ಇದು ದೇಶದ ಎಲ್ಲಾ ನಾಗರಿಕರಿಗೆ ನಿವೃತ್ತಿಯ ನಂತರ ಆದಾಯದ ಸವಾಲನ್ನು ತೆಗೆದುಹಾಕುತ್ತದೆ. NPS ಎನ್ನುವುದು ಸ್ವಯಂ ನಿವೃತ್ತಿ ಉಳಿತಾಯ ಯೋಜನೆಯಾಗಿದ್ದು, NPS ಚಂದಾದಾರರು ತಮ್ಮ ಭವಿಷ್ಯದ ಬಗ್ಗೆ ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಾಯ ಮಾಡುವ…